tag:blogger.com,1999:blog-3336462164022112348.post2441298303091900745..comments2023-03-20T01:45:57.218-07:00Comments on ಪುಷ್ಪ ಸಿಂಚನ: ಮುಂದೆ ಬರುವವರಿಗೆ...?ಪುಷ್ಪರಾಜ್ ಚೌಟhttp://www.blogger.com/profile/02498216140142076022noreply@blogger.comBlogger3125tag:blogger.com,1999:blog-3336462164022112348.post-10209411398920350562014-01-08T08:25:49.574-08:002014-01-08T08:25:49.574-08:00ಸಮಾಜಮುಖಿಯಾದ ಕವನ, ಧ್ವನಿಯಲ್ಲಿ ಹಿಂದುಳಿದವರನ್ನು ಮುಂದೆ ಬ...ಸಮಾಜಮುಖಿಯಾದ ಕವನ, ಧ್ವನಿಯಲ್ಲಿ ಹಿಂದುಳಿದವರನ್ನು ಮುಂದೆ ಬನ್ನಿ ಎನ್ನುವ ಸಹೃದಯತೆಯಿದೆ. ಸಮಾನಾವಕಾಶ, ಸಮಾನ ಸಾಧ್ಯತೆಗಳಿದ್ದರೂ ಸೋಮಾರಿತನಕ್ಕೋ, ಅಜ್ಞಾನದ ಭ್ರಮೆಯಲ್ಲೋ ಹಿಂದೆ ಉಳಿಯುವವರನ್ನು ಛಾಟಿಯೇಟು ಕೊಡುವ ಮೂಲಕ ಎಚ್ಚರಿಸಿದಂತಿದೆ. ಎಂದಿನಂತೆ ಸುರುಳಿ ಸುತ್ತಿ ಇಳಿಯುವ ಕವಿತೆ. ಇಷ್ಟ ಆಯ್ತು ಪುಷ್ಪಣ್ಣ :)<br /><br />- ಪ್ರಸಾದ್.ಡಿ.ವಿ.ಮಂಜಿನ ಹನಿ https://www.blogger.com/profile/06107407545812780636noreply@blogger.comtag:blogger.com,1999:blog-3336462164022112348.post-31710936640035697512014-01-06T21:28:14.135-08:002014-01-06T21:28:14.135-08:00ತಾತ್ವಿಕ ಸಂದೇಶ ಹೊತ್ತುಕೊಂಡು ಎಚ್ಚರಿಕೆಯಿಂದ ಹೆಜ್ಜೆಯಿಟ್ಟ...ತಾತ್ವಿಕ ಸಂದೇಶ ಹೊತ್ತುಕೊಂಡು ಎಚ್ಚರಿಕೆಯಿಂದ ಹೆಜ್ಜೆಯಿಟ್ಟು ಜಾಗೃತರಾಗಿ ಮುಂದೆ ಬನ್ನಿ ಎನ್ನುವ ಕವಿವಾಣಿ ಇಷ್ಟವಾಗುವುದು.ಇಲ್ಲಿ ಎಲ್ಲರೂ ಒಂದೇ ಹಿಂದುಳಿಯದೇ ಮುಂದೆ ಸಾಗಲು ಪ್ರಯತ್ನಿಸಿರಿ ಎನ್ನುವ ಸಮಾಜಮುಖಿ ಆಲೋಚನೆ ಹಿತ ನೀಡುತ್ತದೆ.ಸುಂದರ ಗಟ್ಟಿ ಅಕ್ಷರ ಸಂಪತ್ತಿನ ಪದ ಸಮೂಹ ಕವಿತೆ ವಾಚಿಸಲು ಹಿತ ನೀಡುವುದು.ಅತ್ಯಂತ ಧ್ಯಾನದಿಂದ ಕೂಡಿದ ರಚನೆ,ನರಳದಿರಿ ಆತ್ಮಗಳೇ ಒಣಬಿದಿರ ಚಟ್ಟದೊಳಗೆ,ಘೀಳಿಡದಿರಿ ಪ್ರೇತಗಳೇ ಮಸಣದೊಳಗೆ,ಎಗರದಿರಿ ಬಿಸಿರುಧಿರದಲಿ,ಎಲ್ಲ ನಾಲಗೆಯಲೂ ಅಮ್ಮನದೇ ಮೊಲೆಹಾಲು,.....ಈ ಮುಂತಾದ ಸಾಲುಗಳು ಹೆಚ್ಚು ಅರ್ಥಪೂರ್ಣವಾಗಿದ್ದು ಚಿಂತನೆಗೆ ಹಚ್ಚುವ ಬದ್ಧತೆಯನ್ನು ಮೆರೆದಿವೆ.Banavasi Somashekhar.ಬನವಾಸಿ ಮಾತುhttps://www.blogger.com/profile/06453432612376029777noreply@blogger.comtag:blogger.com,1999:blog-3336462164022112348.post-35020008309452146072014-01-06T18:45:27.281-08:002014-01-06T18:45:27.281-08:00ತಮ್ಮದೇ ಕೂಪದಿ ಈಸುಬಿದ್ದ ಅಲ್ಪ ತೃಪ್ತರು ಅರಿಯಬೇಕಿದೆ ಇನ್ನ...ತಮ್ಮದೇ ಕೂಪದಿ ಈಸುಬಿದ್ದ ಅಲ್ಪ ತೃಪ್ತರು ಅರಿಯಬೇಕಿದೆ ಇನ್ನಾದರೂ ಪಥವ. <br />ಮುಂದಿಲ್ಲವೆನ್ನದೆಯೇ, ಹಠಕ್ಕೆ ಬಿದ್ದಾದರೂ ಸೈ 'ಹಿಂದುಳಿಯದಿರಿ ಮುಂದೆಬನ್ನಿ!' ಎಂಬ ಧೈಯವಾಕ್ಯವ ನೆನೆಯುತ. Badarinath Palavallihttps://www.blogger.com/profile/06134535730447920619noreply@blogger.com