tag:blogger.com,1999:blog-3336462164022112348.post3189862961134872760..comments2023-03-20T01:45:57.218-07:00Comments on ಪುಷ್ಪ ಸಿಂಚನ: ಮೌನದೊಳಗಿನ ನಾವಿಕ!ಪುಷ್ಪರಾಜ್ ಚೌಟhttp://www.blogger.com/profile/02498216140142076022noreply@blogger.comBlogger3125tag:blogger.com,1999:blog-3336462164022112348.post-61303490989125087352013-06-17T06:54:16.272-07:002013-06-17T06:54:16.272-07:00"ಮನದ ಅಹಮಿಕೆಗೆ ಒದೆಯಲೆಂದು"
ಸುಂದರ ಕವಿತೆಯ ಸು..."ಮನದ ಅಹಮಿಕೆಗೆ ಒದೆಯಲೆಂದು"<br />ಸುಂದರ ಕವಿತೆಯ ಸುಂದರ ಸಾಲುಗಳು <br />ರವಿ ತಿರುಮಲೈhttps://www.blogger.com/profile/13188063439133539391noreply@blogger.comtag:blogger.com,1999:blog-3336462164022112348.post-22849880176755337692012-01-29T19:01:33.247-08:002012-01-29T19:01:33.247-08:00ಈ ದಿನದ ಅತ್ಯುತ್ತಮ ಕವನವಿದು.
ಭಾವ ತೀವ್ರತೆ ಮತ್ತು ಅರ್ಪಣ...ಈ ದಿನದ ಅತ್ಯುತ್ತಮ ಕವನವಿದು.<br /><br />ಭಾವ ತೀವ್ರತೆ ಮತ್ತು ಅರ್ಪಣಾಭಾವದ ಕಾವ್ಯ ಪ್ರಯೋಗ.<br /><br />ಇಷ್ಟಾದರೂ ಆಕೆ ಕರಗಲಿಲ್ಲವೆಂದರೆ, ನಾವು ಕನ್ನಡ ಬ್ಲಾಗಿಗರು ಆಕೆಯ ಮನೆ ಎದುರು ಮುಷ್ಕರ ಕೂರ ಬೇಕಾಗುತ್ತೆ ಅಂತ ಎಚ್ಚರಿಸಿ ಬಿಡಿ.<br /><br />ನನ್ನ ಬ್ಲಾಗಿಗೂ ಸ್ವಾಗತ.Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-3336462164022112348.post-78228153196035171872012-01-29T11:33:50.415-08:002012-01-29T11:33:50.415-08:00ನನಗೆ ಖುಷಿ ಆಗುವುದು ನಿಮ್ಮ ತಾಳ್ಮೆ..ಕಾವ್ಯಕ್ಕೆ ಇದು ಉಸಿರ...ನನಗೆ ಖುಷಿ ಆಗುವುದು ನಿಮ್ಮ ತಾಳ್ಮೆ..ಕಾವ್ಯಕ್ಕೆ ಇದು ಉಸಿರು ಇದ್ದ ಹಾಗೆ. ಅದು ನವ ಮಾಸ ತನ್ನ ಉದರದಲ್ಲಿ ಹೊತ್ತು ನೆಲಕ್ಕೆ ಬೆರಳಿಡಿದು ನಡೆಸುವ ಅಮ್ಮನಿಗೇ ಮಾತ್ರ ಅದರ ಸತ್ಯ ಗೊತ್ತು. ಈ ಕವಿತೆಯಲ್ಲಿ ಆರಂಭದಲ್ಲಿ ಸ್ಫುರಿಸಿದ ಪ್ರತಿಮೆ ಅಂತ್ಯಕ್ಕೆ ಯಾವ ರೀತಿ ಬೆಳೆಯುತ್ತಾ ಬಂತು ಅನ್ನೋದಕ್ಕೆ ಉತ್ತರಕ್ಕೆ ತಿಣುಕಾಡಿದ್ದೇನೆ. ಅಷ್ಟು ನಾಜೂಕಾಗಿ ಸಾಲುಗಳಿಗೆ ನೀರುಣಿಸಿದ್ದೀರಿ. ಉತ್ತಮ ಕವಿತೆ ಮತ್ತು ಭಾವ ಸಮ್ಮಿಲನತೆ. ಶುಭವಾಗಲಿ.ರವಿ ಮೂರ್ನಾಡುhttps://www.blogger.com/profile/01528756534147173147noreply@blogger.com