tag:blogger.com,1999:blog-3336462164022112348.post3208959059922929553..comments2023-03-20T01:45:57.218-07:00Comments on ಪುಷ್ಪ ಸಿಂಚನ: ನೋವ ನಗುವೊಳಗೊಬ್ಬ ಮೌನಿಪುಷ್ಪರಾಜ್ ಚೌಟhttp://www.blogger.com/profile/02498216140142076022noreply@blogger.comBlogger5125tag:blogger.com,1999:blog-3336462164022112348.post-8013658400308634712012-12-28T07:09:16.165-08:002012-12-28T07:09:16.165-08:00ಚೆನಾಗಿದೆ ಸಾರ್..ಇಷ್ಟವಾಯ್ತು..ಭಾವಪೂರ್ಣ ಕಾವ್ಯ..ಇಷ್ಟವಾಯ...ಚೆನಾಗಿದೆ ಸಾರ್..ಇಷ್ಟವಾಯ್ತು..ಭಾವಪೂರ್ಣ ಕಾವ್ಯ..ಇಷ್ಟವಾಯ್ತು ಕಾವ್ಯವನ್ನು ತೆಗೆದುಕೊಂಡು ಹೋದ ಬಗೆ...<br />ಕಾಲನಾಟಕ್ಕೆ ಎಲ್ಲರೂ ತಲೆಬಾಗಲೇಬೇಕು...ಆದರೂ ನಮ್ಮ ಕೈಲಾದ ಪ್ರಯತ್ನ ಮುಂದುವರೆಸೋಣ..ಬರೆಯುತ್ತಿರಿ..<br />ಹಾಂ ಬೆಳಿಯ ರಕ್ತ ಅನ್ನುವದಕ್ಕೇನಾದರೂ ವಿಶೇಷ ಅರ್ಥವಿದೆಯೇ???ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-3336462164022112348.post-76585145439722681722012-04-30T21:27:22.869-07:002012-04-30T21:27:22.869-07:00ಹಳೆಯ ನೋವುಗಳಿಗೆ ಮತ್ತೊಂದು ಸಾಂತ್ವನ ..ಮನಮುಟ್ಟುವಂತ ಭಾವ ...ಹಳೆಯ ನೋವುಗಳಿಗೆ ಮತ್ತೊಂದು ಸಾಂತ್ವನ ..ಮನಮುಟ್ಟುವಂತ ಭಾವ ..rashmi alvanoreply@blogger.comtag:blogger.com,1999:blog-3336462164022112348.post-16072566043542005652012-01-27T21:23:07.229-08:002012-01-27T21:23:07.229-08:00ಪುಷ್ಪರಾಜ್ ಸರ್.. ಹೋರಾಟಕ್ಕೆ ಇಳಿದವನ ಬಸವಳಿಕೆ ಬಿಂಬಿಸುವ ...ಪುಷ್ಪರಾಜ್ ಸರ್.. ಹೋರಾಟಕ್ಕೆ ಇಳಿದವನ ಬಸವಳಿಕೆ ಬಿಂಬಿಸುವ ಕವನ..<br />ನದಿಯ ತೆರೆಗಳ ಮೇಲೆ<br />ದೋಣಿಗೆ ಹುಟ್ಟು ಹಾಕುತ್ತಿದ್ದವ, <br />ಸಾಗರದ ಅಲೆಗಳ ಆರ್ಭಟದ<br />ನೋವಿಗೆ ಶರಣಾಗಿ<br />ಹುಟ್ಟು ತಪ್ಪಿದಂಬಿಗನಾಗಿ<br />ಮೌನಿಯಾಗಿದ್ದೇನೆ...<br />ಆದರೆ..ಪ್ರಯತ್ನ ಮುಂದುವರೆದಿದೆ ಎನ್ನುವುದೇ ಸಾಮಾಧಾನ ತರುವಂತಹುದು...<br />ನಿಮ್ಮ ಬ್ಲಾಗ್ ಗೆ ಮೊದಲ ಭೇಟಿ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-3336462164022112348.post-16538681395605204632012-01-27T00:45:05.397-08:002012-01-27T00:45:05.397-08:00ಕವಿತೆಯ ತಲೆಬರಹವೇ ಓದುಗನನ್ನು ಆಕರ್ಷಿಸುತ್ತದೆ ಮತ್ತು ಒಂದು...ಕವಿತೆಯ ತಲೆಬರಹವೇ ಓದುಗನನ್ನು ಆಕರ್ಷಿಸುತ್ತದೆ ಮತ್ತು ಒಂದು ಉತ್ಕೃಷ್ಟವಾದ ಕವಿತೆ ಪುಷ್ಪಣ್ಣ.. 'ನೋವ ನಗುವೊಳಗೊಬ್ಬ ಮೌನಿ’ ಒಂದು ಸೂಕ್ಷ್ಮವಾದ ಯಾತನಾಮಯ ಭಾವ, ಮನದಲ್ಲಿ ಎಲ್ಲ ದುಗುಡಗಳ ಹರಿವೂ ಕವಿತೆಯಲ್ಲಿ ಮನೆ ಮಾಡಿದೆ.. ತೀವ್ರವಾದ ಭಾವಸ್ರಾವ, ಕಣ್ಣಾಲಿಗಳಲ್ಲಿನ ನೋವನ್ನು ಕಣ್ಣೀರು ಪ್ರತಿಬಿಂಬಿಸುವುದಂತೆ.. ಆದರೆ ಮನದ ಕಣ್ಣೀರನ್ನು ಮೌನ ಪ್ರತಿಬಿಂಬಿಸಬಹುದು ಎಂಬು ಸೂಕ್ಷ್ಮ ನಿರೂಪಣೆ ಇದೆ ಕವಿತೆಯಲ್ಲಿ.. ಮೌನ ಮನಸ್ಸಿಗೆ ಸಾಂತ್ವಾನ ನೀಡಿ ಮನಸ್ಸನ್ನು ಗಟ್ಟಿಗೊಳಿಸುತ್ತದೆ.. ಮತ್ತು ಆತ್ಮಕ್ಕೆ ನೆಮ್ಮದಿಯನ್ನು ದೊರಕಿಸಿ ಮುಂದಿನ ಬದುಕಿಗೆ ಮನಸ್ಸನ್ನು ಸಿದ್ದಗೊಳಿಸುತ್ತದೆ.. ತುಂಬಾ ಅರ್ಥಪೂರ್ಣವಾದ ಕವಿತೆ ಮತ್ತು ಪದಗಳ ಪ್ರಯೋಗ ಮನಸೂರೆಗೊಳ್ಳುತ್ತದೆ..ಮಂಜಿನ ಹನಿ https://www.blogger.com/profile/06107407545812780636noreply@blogger.comtag:blogger.com,1999:blog-3336462164022112348.post-25971109980528830752012-01-26T00:51:23.165-08:002012-01-26T00:51:23.165-08:00ಚೆನ್ನಾಗಿದೆ ಚೌಟರೆ.. ಖುಷಿಯಾಯ್ತು ಓದಿ.:)ಚೆನ್ನಾಗಿದೆ ಚೌಟರೆ.. ಖುಷಿಯಾಯ್ತು ಓದಿ.:)ಈಶ್ವರhttps://www.blogger.com/profile/07246964435460269784noreply@blogger.com